ವಿನಾಶಕಾರಿ ಚೀನಾ ಕಕ್ಕುತ್ತಿರುವ ವಿಷ; ಅದು ಐದು ಸಾವಿರ ವರ್ಷಗಳ ದ್ವೇಷ

ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ನರಿಬುದ್ಧಿಯ ಚೀನಾ ಭಾರತವನ್ನು ತಡೆಯಲು ಎಲ್ಲ ರೀತಿಯ ದಾರಿಗಳನ್ನು ಹುಡುಕುತ್ತಿದೆ. ಪಾಕಿಸ್ತಾನದ ನಂತರ ನೇಪಾಳ, ಬಳಿಕ ಬಾಂಗ್ಲಾ ದೇಶ; ಅದಕ್ಕೂ ಮೊದಲೇ ಶ್ರೀಲಂಕಾ.. ಹೀಗೆ ಏಷ್ಯಾ ಉಪಖಂಡದ ಸಣ್ಣಪುಟ್ಟ ದೇಶಗಳನ್ನು ತನ್ನ ಸಾಲದ ಖೆಡ್ಡಕ್ಕೆ ಕೆಡವಿಕೊಳ್ಳುತ್ತಿದೆ. ಇಷ್ಟಕ್ಕೂ ಭಾರತದ ಮೇಲೆ ಚೀನಾಕ್ಕೇಕೆ ಹೊಟ್ಟೆಕಿಚ್ಚು. ಇವೆರಡು ದೈತ್ಯ ದೇಶಗಳ ಮೇಲೆ ಅದೆಷ್ಟು ವರ್ಷದ ದ್ವೇಷವಿದೆ? ಮಹಾಬಲಿಪುರದವೆರೆಗೂ ಬಂದು ತಾನೊಬ್ಬ ಬಡಾ ಲೀಡರ್‌ ಎಂದು ಬುಡಬುಡಕಿ ಹೊಡೆದ ಕ್ಸಿ ಸರ್ವಾಧಿಕಾರ ಮನಃಸ್ಥಿತಿಯ ನಾಯಕನ ಅಸಲಿ ಲೆಕ್ಕವೇನು? ಇಲ್ಲಿದೆ ರೋಚಕ ಕಥನ, ಓದಿ…