ಛತ್ರಪತಿಯನ್ನುಆಗ್ರಾಗೆ ಬರಮಾಡಿಕೊಂಡು ಮುಚ್ಚಿಟ್ಟಿದ್ದ ಇತಿಹಾಸದ ಕದ ತೆರೆದ ಯೋಗಿ

340 ವರ್ಷ ಹಿಂದೆ 50-53ರ ವಯಸ್ಸಿನ ಅಸುಪಾಸಿನಲ್ಲೇ ಅಗಲಿದ ಶಿವಾಜಿ ಮಹಾರಾಜರು ಮತ್ತೆ ಮಾತನಾಡುತ್ತಿದ್ದಾರೆ. ಜಗತ್ತಿನ ಅದ್ವೀತಿಯ ವೀರರಾಗಿದ್ದ ಅವರು ಮತ್ತೊಮ್ಮೆ ಧುತ್ತೆಂದು ಸದ್ದು ಮಾಡಿದ್ದು ನಮ್ಮ ಮಾಧ್ಯಮಗಳ ಕಣ್ಣಿಗೆ ಕಾಣಲೇ ಇಲ್ಲ!! ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಈ ಮರೆವಿನ ಹೊತ್ತಿನಲ್ಲಿ ಛತ್ರಪತಿಯನ್ನು ಮತ್ತೊಮ್ಮೆ ನೆನಪು ಮಾಡಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನದ ಮಹತ್ತ್ವ ಮತ್ತಷ್ಟು ಹೆಚ್ಚಾಗಿದೆ.