ಗುಡಿಬಂಡೆ ಅಮಾನಿಭೈರ ಸಾಗರ ತಪೋವನದಲ್ಲಿ ಮತ್ತೆ ನೆಲೆನಿಂತ ಶ್ರೀ ವೈದ್ಯನಾಥೇಶ್ವರ

ಗುಡಿಬಂಡೆಯ ಅಮಾನಿಭೈರ ಸಾಗರದ ಎದುರಿನ ತಪೋವನದಲ್ಲಿ ಜೀರ್ಣೋದ್ಧಾರ ಮಾಡಲಾಗಿರುವ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯವು ಲೋಕಾರ್ಪಣೆಯಾಗಿದ್ದು, ಹರಿಧ್ವಾರದಿಂದ ತರಿಸಲಾಗಿರುವ ಅಮೃತಶಿಲೆಯ ಶಿವಲಿಂಗ ಹಾಗೂ ನಂದಿಯನ್ನು ಪ್ರತಿಷ್ಠಾಪನೆ ಮಾಡುವ ಪುಣ್ಯಕಾರ್ಯವು ಸೋಮವಾರ ಸಂಪನ್ನಗೊಂಡಿತು.