ಬಂಗಾಳಕೊಲ್ಲಿಯಲ್ಲಿ ಎದ್ದ ನಿವಾರ್‌ ಚಂಡಮಾರುತ; ಚಿಕ್ಕಬಳ್ಳಾಪುರ, ಕೋಲಾರ ರೈತರ ಆತಂಕ

ಈಗಷ್ಟೇ ಬೆಳೆಗಳನ್ನು ಒಪ್ಪ ಮಾಡಿಕೊಂಡು ಕಟಾವು ಮಾಡಿಕೊಂಡು ಜೋಪಾನ ಮಾಡಿಕೊಳ್ಳಬೇಕೆಂದು ಧಾವಂತದಲ್ಲಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಗೊಂದು ಆತಂಕದ ಸುದ್ದಿ.