ಹೊಸ ಅಪಾಯದ ಬಗ್ಗೆ ಆಲೋಚಿಸೋಣ: ಓಲ್ಡ್‌ ಸಿಟಿಯ ಓವೈಸಿಗಳು ವ್ಯಾಪಕವಾಗಿ ವ್ಯಾಪಿಸುತ್ತಿದ್ದಾರೆ, ಹುಷಾರಾಗದಿದ್ದರೆ ಉಸಿರಾಡುವುದೂ ಕಷ್ಟ

ಭಾರತಕ್ಕೆ ಭಾರತದೊಳಗಿಂದಲೇ ಅಪಾಯ ಎದುರಾಗುತ್ತಿದೆಯಾ? ಹಾಗಾದರೆ ಅದು ಎಲ್ಲಿಂದ? ಹೇಗೆ? ಯಾವ ರೂಪದಲ್ಲಿ? ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ನಮ್ಮ ನೆಲದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳನ್ನು ಇಲ್ಲಿ ಚರ್ಚೆ ಮಾಡಿದ್ದಾರೆ.