ದಿಲ್ಲಿಗಿಂತ ಕರಾಬ್‌ ಆಯಿತಾ ಕರ್ನಾಟಕ? ಕೋಲಾರದ ನಂತರ ಚಾಮರಾಜನಗರ ಆಸ್ಪತ್ರೆಯಲ್ಲೂ ಆಕ್ಸಿಜನ್‌ ಘೋರ ವೈಫಲ್ಯ; ನರಳಿ ನರಳಿ ಜೀವಬಿಟ್ಟ 24 ಕೋವಿಡ್‌ ಸೋಂಕಿತರು

ಪಾಠ ಕಲಿಯದ ಸರಕಾರ I ಮೃತರ ಸಂಬಂಧಿಕರ ಹಾಹಾಕಾರ I ರಾಜ್ಯದ ಉದ್ದಗಲಕ್ಕೂ ಭುಗಿಲೆದ್ದ ಆಕ್ರೋಶ