ಊರುಕೇರಿ ತೊರೆದು ಹೋದ ಸಿದ್ದಲಿಂಗಯ್ಯ ಅವರ ಅಪರೂಪದ ಚಿತ್ರಮಾಲೆ

ಕವಿ ಡಾ.ಸಿದ್ದಲಿಂಗಯ್ಯ ಅವರು ತಮ್ಮ ಸರಳತೆ ಹಾಗೂ ಪ್ರಾಮಾಣಿಕತೆಯಿಂದಲೇ ಸಾರ್ವಜನಕ ಜೀವನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದರು. ಮಾತ್ರವಲ್ಲ, ತಾವು ನಂಬಿದ ವಿಚಾರಗಳಿಗೆ ಬೆನ್ನು ತೋರಿಸಿದೆ ಬದುಕಿನುದ್ದಕ್ಕೂ ಮುನ್ನಡೆದರು. ಎಲ್ಲರೊಂದಿಗೂ ಬೆರೆತರು, ಸಮಾನತೆಯ ದಾರಿಯತ್ತ ಬೆಳಕು ಚೆಲ್ಲಿದರು.