ಹೃದಯದಲ್ಲಿ ಭಗಭಗ ಎನ್ನುತ್ತಿದ್ದ ಬೆಂಕಿಯನ್ನು ಕಾವ್ಯದಲ್ಲಿ ಕಟ್ಟಿದ ನೆಲದ ಕವಿ ಡಾ.ಸಿದ್ದಲಿಂಗಯ್ಯ

ಅಗಾಧ ಅಕ್ಷರ ಸಂಪತ್ತನ್ನು ಕನ್ನಡಿಗರಿಗೆ ಬಿಟ್ಟುಹೊರಟ ಕವಿ ಸಿದ್ದಲಿಂಗಯ್ಯ ಅವರಿಗೆ ನಮ್ಮ ಅಂಕಣಕಾರ ಡಾ.ಗುರುಪ್ರಸಾದ್‌ ರಾವ್‌ ಹವಲ್ದಾರ್‌ ಅವರಿಂದ ಅಕ್ಷರ ನಮನ