ಅಬ್ಬರದ ಮಳೆ ನಡುವೆ ಡಿಕೆಶಿ ಭಾಷಣ; ಕನಕಪುರ ಬಂಡೆಗೆ ಕೊಡೆ ಹಿಡಿದು ರಕ್ಷಣೆ ಕೊಟ್ಟ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ ಪಟ್ಟಣದಲ್ಲಿ ಶಾಸಕ ಎಸ್.ಎನ್‌.ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಫುಡ್‌ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ವಿಶೇಷ ದೃಶ್ಯವೊಂದು ಎಲ್ಲರ ಗಮನ ಸೆಳೆಯಿತು. ಅದೇನಂತೀರಾ… ಮುಂದೆ ಓದಿ