ಚಿಕ್ಕಬಳ್ಳಾಪುರದ ಮೇಲೆ ವಿಷದಾಳಿ!!

ರಾತ್ರೋರಾತ್ರಿ ಕೈಗಾರಿಕೆ ಕಿರಾತಕರಿಂದ ವಿಷ ಜಲತ್ಯಾಜ್ಯ ವಿಲೇವಾರಿ / ಐತಿಹಾಸಿಕ ಶ್ರೀನಿವಾಸ ಸಾಗರಕ್ಕೆ ಸೇರಿದ ವಿಷ ನೀರು / ಗುಡಿಬಂಡೆ ಘಟನೆ ಮಾಸುವ ಮುನ್ನವೇ ಈ ಘಟನೆ; ರೊಚ್ಚಿಗೆದ್ದ ಜನ, ಅಧಿಕಾರಿಗಳ ವಿರುದ್ಧ ಆಕ್ರೋಶ