ಚಿಕ್ಕಬಳ್ಳಾಪುರಕ್ಕೆ ಎಂಟಿಬಿ! ಬೆಂಗಳೂರು ಗ್ರಾಮಾಂತರಕ್ಕೆ ಡಾ.ಕೆ.ಸುಧಾಕರ್‌ ಉಸ್ತುವಾರಿ!!

ಆರೋಗ್ಯ ಸಚಿವರ ಕೈತಪ್ಪಿದ ತವರು ಜಿಲ್ಲೆ ಉಸ್ತುವಾರಿ!; ಮಾಧುಸ್ವಾಮಿ, ಅಶೋಕ್‌ ಅವರಿಗೆ ಸಿಗದ ಜಿಲ್ಲೆಗಳು!!; ಕೋಲಾರಕ್ಕೆ ಮುನಿರತ್ನ