ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಸಗಣಿನೀರು ಮೈ ಮೇಲೆ ಸುರಿದುಕೊಂಡು ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

ಸೇವೆ ಕಾಯಂ ಮಾಡಲು ಒತ್ತಾಯಿಸಿ ರೊಚ್ಚಿಗೆದ್ದ ನತದೃಷ್ಟ ಬೋಧಕರು; 34ನೇ ದಿನದತ್ತ ಹೋರಾಟ