ಪಿ.ವಿ.ನರಸಿಂಹರಾವ್‌ಗೆ ಪತ್ರಿಕೆಗಳ ಇನ್ನೊಂದು ಫೇಸೂ ಗೊತ್ತಿತ್ತು! ಬಾಂಬೆ ನ್ಯೂಸ್‌ ಪೇಪರ್‌ನಲ್ಲಿ ಬಾಂಬೆಯವರ ಪರ ಬರೆಯದೇ ಹೈದರಾಬಾದ್‌ನವರ ಪರ ಬರೆಯುತ್ತಾರಾ ಎಂದಿದ್ದರು!!

ಪಿವಿಎನ್ ಸ್ವಭಾವತಃ ಹೆಚ್ಚು ಮಾತನಾಡುತ್ತಿರಲಿಲ್ಲ. ಸಾಮಾನ್ಯವಾಗಿ ಅವರು ಇನ್ನೊಬ್ಬರ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ; ತಮ್ಮ ಸಹೋದ್ಯೋಗಿಗಳು ಏನನ್ನೇ ಕೇಳಿದರೂ ಬಾಯಿ ಬಿಡುತ್ತಿರಲಿಲ್ಲ.