ಚಿಕ್ಕಬಳ್ಳಾಪುರದ ಸ್ಫೋಟ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದ ಸಮಿತಿಗೆ ರಾಜ್ಯ, ಜಿಲ್ಲೆಯ ಅಧಿಕಾರಿಗಳು ದಿಕ್ಕು ತಪ್ಪಿಸಿದರೆ ನೇರವಾಗಿ ಎನ್‌ಜಿಟಿಗೇ ದಾಖಲೆಗಳ ಸಲ್ಲಿಕೆ

ಚಿಕ್ಕಬಳ್ಳಾಪುರ ಸ್ಫೋಟ ಇಡೀ ದೇಶದಲ್ಲಿ ಸಂಚಲನ ಉಂಟು ಮಾಡಿದೆ. ಹೀಗಾಗಿ ಅಧಿಕಾರಿಗಳು ಎನ್‌ಜಿಟಿಯಂಥ ಅತ್ಯುನ್ನತ ನ್ಯಾಯ ಸಂಸ್ಥೆಯನ್ನು ದಾರಿ ತಪ್ಪಿಸಿದರೆ ಅವರೂ ಬೆಲೆ ತೆರಬೇಕಾಗುತ್ತದೆ.