ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ

ಗುಂಡಿಗಳಿಗೆ ಜಲ್ಲಿ; ಸ್ಥಳಕ್ಕೆ ಧಾವಿಸಿದ ಸಣ್ಣ ನೀರಾವರಿ ಅಧಿಕಾರಿಗಳು: ಇದು ಸಿಕೆನ್ಯೂಸ್ ನೌ ವರದಿ ಫಲಶ್ರುತಿ ಅಮಾನಿ ಭೈರಸಾಗರದಿಂದ ಪ್ರತಿ ಸೆಕೆಂಡಿಗೆ ಹೊರಗೆ ಹರಿಯುತ್ತಿರುವ ನೀರಿನ ಪ್ರಮಾಣವೆಷ್ಟು ಗೊತ್ತಾ? By GS Bharath Gudibande ಗುಡಿಬಂಡೆ: ಇಲ್ಲಿನ ಐತಿಹಾಸಿಕ ಅಮಾನಿ ಭೈರಸಾಗರ ಕೆರೆ ಏರಿಯ ರಸ್ತೆ ದೊಡ್ಡ ಗುಂಡಿಗಳು ಬಿದ್ದು ಅದು ಅಪಾಯದ ಅಂಚಿನಲ್ಲಿದೆ ಎಂದು ಸಿಕೆನ್ಯೂಸ್ ನೌ ಪ್ರಕಟಿಸಿದ್ದ ವರದಿ ಬೆನ್ನಲ್ಲೇ ಸಣ್ಣ ನೀರಾವರಿ ಇಲಾಖೆ  ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಗುಡಿಬಂಡೆ ಕೆರೆ … Continue reading ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ