• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home NEWS & VIEWS STATE ELECTION2024

ಮಿಥುನ್ ರೆಡ್ಡಿಗೆ ತಿರುಗೇಟು ಕೊಟ್ಟ ಗುಡಿಬಂಡೆ ಕಾಂಗ್ರೆಸ್ಸಿಗರು

cknewsnow desk by cknewsnow desk
May 15, 2022
in ELECTION2024
Reading Time: 2 mins read
0
ಮಿಥುನ್ ರೆಡ್ಡಿಗೆ ತಿರುಗೇಟು ಕೊಟ್ಟ ಗುಡಿಬಂಡೆ ಕಾಂಗ್ರೆಸ್ಸಿಗರು
1.8k
VIEWS
FacebookTwitterWhatsuplinkedinEmail

ಶಾಸಕರ ಸಮಾಜ ಸೇವೆ ಟೀಕಿಸುವುದು ಸರಿಯಲ್ಲ: ಕಾಂಗ್ರೆಸ್‌ ನಾಯಕರ ತರಾಟೆ

by GS Bharath Gudibande

ಗುಡಿಬಂಡೆ: ಶಾಸಕರ ಬಗ್ಗೆ ವಾಗ್ದಾಳಿ ನಡೆಸಿದ್ದ ಬಾಗೇಪಲ್ಲಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮಿಥುನ್‌ ರೆಡ್ಡಿ ಅವರಿಗೆ ಕಾಂಗ್ರೆಸ್‌ ಮುಖಂಡರು ತಿರುಗೇಟು ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು ಹಾಗೂ ಶಾಸಕ ಸುಬ್ಬಾರೆಡ್ಡಿ ಅಭಿಮಾನಿಗಳು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಲ ಮುಖಂಡರು ಮಾತನಾಡಿದರು,

ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರು ಕಳೆದ 25 ವರ್ಷಗಳಿಂದ ಬಾಗೇಪಲ್ಲಿ, ಗುಡಿಬಂಡೆ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಎರಡು, ಮೂರುದಿನಗಳಿಂದ ಸಮಾಜ ಸೇವೆ ಮಾಡುತ್ತಿರುವ ಮಿಥುನ್ ರೆಡ್ಡಿ ಅವರು ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿ, ಆಧಾರರಹಿತ ಅರೋಪ ಮಾಡುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಮಾಹಿತಿ ಬಹಿರಂಗಪಡಿಸಲಿ, ಇಲ್ಲವಾದಲ್ಲಿ ಅವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಗುಡಿಬಂಡೆಯ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾದ ಪ್ರಕಾಶ್ ಎಚ್ಚರಿಕೆ ನೀಡಿದರು.

ಸ್ವಂತ ಬುದ್ಧಿಯಿಂದ ಮಾತನಾಡಿ

ಶಾಸಕರು ಕಳೆದ 25 ವರ್ಷಗಳಿಂದ ಈ ಭಾಗದ ಜನರೇ ತನ್ನ ಕುಟುಂಬದಂತೆ ಸೇವೆ ಮಾಡುತ್ತಿದ್ದಾರೆ. ಮಿಥುನ್ ರೆಡ್ಡಿ ಅವರಂತೆ ಎರಡು ಮೂರು ದಿನಗಳಿಂದ ಅಲ್ಲ. ಶಾಸಕರು ಮದುವೆ ಮಾಡಿ, ಪ್ರತಿ ಜೋಡಿಗೆ ಅವರ ಜೀವನಾಧಾರಕ್ಕಾಗಿ ಸೀಮೆ ಹಸುಗಳನ್ನು ಕೊಡುತ್ತಾರೆ. ಅದನ್ನು ವಾಪಸ್ ಕಿತ್ತುಕೊಂಡಿದ್ದಾರೆ ಎಂದು ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅದು ನಿಮ್ಮ ನೈತಿಕತೆಗೆ ಧಕ್ಕೆ ತರುತ್ತಿದೆ. ನೀವು ಸ್ವಂತ ಬುದ್ದಿಯಿಂದ ಮಾತನಾಡಿ, ಅಕ್ಕಪಕ್ಕದಲ್ಲಿ ಹೇಳಿಕೊಡುವುದಲ್ಲ ಎಂದು ನೇರವಾಗಿ ಅವರನ್ನು ಮುಖಂಡರು ತರಾಟೆಗೆ ತೆಗೆದಿಕೊಂಡರು.

ಶಾಸಕರ ಅಭಿವೃದ್ಧಿ ಬಗ್ಗೆ ಫೇಸ್ ಟೂ ಫೇಸ್ ಚರ್ಚೆಗೆ ರೆಡಿ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಮಾಡಿರುವ ಸಾಧನೆಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷ ಸದಾ ಸಿದ್ಧವಿದೆ. ನಿಮಗೆ ಅಗತ್ಯವಿದ್ದರೆ ಮುಖಾಮುಖಿ ಕೂತು ಅಂಕಿ-ಅಂಶ ನೋಡಿ ಆಮೇಲೆ ಮಾತನಾಡಿ. ಸುಬ್ಬಾರೆಡ್ಡಿ ಅವರು ಶಾಸಕರಾದ ನಂತರ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ, ನೈರ್ಮಲ್ಯ, ಪ್ರತೀ ಹಳ್ಳಿಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮಿಥುನ್ ರೆಡ್ಡಿ ಅವರು ನಿನ್ನೆಮೊನ್ನೆ ಬಂದು ಕ್ಷೇತ್ರದ ಬಗ್ಗೆ ಹಾಗೂ ಗುಡಿಬಂಡೆ ತಾಲೂಕಿನಲ್ಲಿ ಎಷ್ಟು ಸರಕಾರಿ ಜಮೀನು ಇದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಮಾತನಾಡಿದ್ದಾರೆ. ಕ್ಷೇತ್ರದ ಜನರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಮತ ಹಾಕಿದರೆ ರೈತರ 600 ಎಕರೆ ಜಮೀನು ಕಿತ್ತುಕೊಳ್ಳುತ್ತಾರಂತೆ. ಅದು ಯಾರು ಕಿತ್ತುಕೊಳ್ಳುತ್ತಾರೊ ಏನೋ, ಮಾಹಿತಿ ಇಲ್ಲದೆ ಆಧಾರರಹಿತವಾಗಿ ಮಾತಾನಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಪ್ರಕಾಶ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂಖಡರಾದ ರಿಯಾಜ್ ಪಾಷಾ ಮತ್ತು ಅಂಬರೀಶ್ ಮಾತನಾಡಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಿಯಾಜ್ ಪಾಷಾ, ಸದಸ್ಯರಾದ ವಿಕಾಸ್, ರಾಜು, ರಾಜೇಶ್, ಕಂಠ ಬೀಚಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟನರಸಪ್ಪ, ಸದಸ್ಯರಾದ ಬಾಲೇನಹಳ್ಳಿ ರಮೇಶ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ಚತ್ಥ ರೆಡ್ಡಿ, ಕಾಂಗ್ರಸ್ ಮುಖಂಡರಾದ ಮಂಜುನಾಥ್, ನಾಗೇಶ್, ನಂಜುಂಡಪ್ಪ, ಅಜಯ್, ಅಂಬರ್, ಬಾಲಾಜಿ ಮುಂತಾದವರು ಹಾಜರಿದ್ದರು.

ಮಿಥುನ್ ರೆಡ್ಡಿ ಯುವಕ, ಬೆಳೆಯುವ ವ್ಯಕ್ತಿ. ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ. ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಕೇವಲ 6 ತಿಂಗಳಲ್ಲಿ ಚುನಾವಣೆ ಇದ್ದಾಗ ಕಾಣಿಸುತ್ತಿರಿ. ಇಷ್ಟು ದಿನ ಎಲ್ಲಿದ್ದಿರಿ? ದೇವರ ಕಾರ್ಯಕ್ಕೆ ಬಂದಾಗ ಅದನ್ನು ಮುಗಿಸಿಕೊಂಡು ಹೋಗಬೇಕು. ಅದು ಬಿಟ್ಟು ಶಾಸಕರನ್ನು ಟೀಕಿಸುವ ಕೆಸಲ ಬೇಡ. ಆ ನೈತಿಕ ಹಕ್ಕು ನಿಮಗಿಲ್ಲ? ಕೋವಿಡ್ ಹೆಮ್ಮಾರಿಯಿಂದ ಈ ಕ್ಷೇತ್ರದ ಮೂರು ತಾಲೂಕುಗಳು ಕ್ಷದಲ್ಲಿದ್ದಾಗ ನೀವು ಎಲ್ಲಿದ್ದಿರಿ? ಇಡೀ ಕ್ಷೇತ್ರದಲ್ಲಿ 1 ಲಕ್ಷ 30 ಸಾವಿರ ಆಹಾರ ಕಿಟ್ ಗಳನ್ನು ಶಾಸಕರು ಹಂಚಿದ್ದಾರೆ. ಇಂತಹ ನಾಯಕರ ಬಗ್ಗೆ ಮಿಥುನ್ ರೆಡ್ಡಿ ಟೀಕಿಸುವುದು ಸರಿಯಲ್ಲ. ರಾಜಕಾರಣ ಮಾಡಿ, ಒಳ್ಳೆಯದು. ಆಯ್ಕೆ ಮಾಡುವುದು ಬಿಡುವುದು ಜನರಿಗೆ ಬಿಟ್ಟಿದ್ದು.

ಕೃಷ್ಣೇಗೌಡ, ಕಾಂಗ್ರೆಸ್ ಹಿರಿಯ ಮುಖಂಡರು, ಗುಡಿಬಂಡೆ

cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಮೋದಿ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ

Modi 3.O: ನಾಳೆ ಮಧ್ಯಾಹ್ನಕ್ಕೆಲ್ಲಾ ಖುಲ್ಲಂ ಖುಲ್ಲಾ ಫಲಿತಾಂಶ

by cknewsnow desk
June 3, 2024
0

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

ಕಾಂಗ್ರೆಸ್‌ ಚೊಂಬು ಜಾಹೀರಾತು; ಚಿಕ್ಕಬಳ್ಳಾಪುರದಲ್ಲಿ ಬೆಂಕಿ ಮಳೆ ಸುರಿಸಿದ ಹೆಚ್.ಡಿ.ದೇವೇಗೌಡರು

ಕಾಂಗ್ರೆಸ್‌ ಚೊಂಬು ಜಾಹೀರಾತು; ಚಿಕ್ಕಬಳ್ಳಾಪುರದಲ್ಲಿ ಬೆಂಕಿ ಮಳೆ ಸುರಿಸಿದ ಹೆಚ್.ಡಿ.ದೇವೇಗೌಡರು

by cknewsnow desk
April 20, 2024
0

ಪ್ರಧಾನಿ ನರೇಂದ್ರ ಮೋದಿ ಪ್ರಚಾರ, ವೇದಿಕೆ ಹಂಚಿಕೊಂಡ ಮಾಜಿ ಪ್ರಧಾನಿ; ಡಾ.ಕೆ.ಸುಧಾಕರ್‌, ಎಂ.ಮಲ್ಲೇಶ್‌ ಬಾಬು ಅವರ ಪರವಾಗಿ ಪ್ರಚಾರ

ಭ್ರಷ್ಟಾಚಾರ & ಕೆಮ್ಮು ಎರಡನ್ನೂ ಮುಚ್ಚಿಡಲಾಗಲ್ಲ!!

ಕೇಂದ್ರ ಆಯೋಗಕ್ಕೆ ಡಿಕೆಶಿ ವಿರುದ್ಧ ದೂರು; ಕ್ರಿಮಿನಲ್‌ ಪ್ರಕರಣ ದಾಖಲಿಸಲು NDA ಮನವಿ

by cknewsnow desk
April 16, 2024
0

ತುಮಕೂರಿನಲ್ಲಿ ಹೆಚ್‌.ಡಿ.ದೇವೇಗೌಡರಿದ್ದ ಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆಯರ ದಾಂಧಲೆ; ಗಂಭೀರ ಭದ್ರತಾ ಲೋಪ ಪ್ರಕರಣ;

ಬೆಂಗಳೂರು ಸುತ್ತಲಿನ ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು

HDK v/s DKSHI: ಡಿಕೆಶಿ ಹೆಣ್ಣು ಮಗಳನ್ನು ಕಿಡ್ನಾಪ್‌ ಮಾಡಿ ಆಸ್ತಿ ಲಪಟಾಯಿಸಿರುವುದು ನಿಜ; ಕಂತೆ ಕಂತೆ ದಾಖಲೆಗಳಿವೆ ಎಂದ ಮಾಜಿ ಸಿಎಂ

by cknewsnow desk
April 16, 2024
0

ಹೆತ್ತ ತಾಯಿ, ಪತ್ನಿ, ಮಗಳನ್ನೇ ಅಪಮಾನಿಸಿದ ಡಿಕೆಶಿ; ಟೀಕೆಗೆ ಪ್ರತಿ ಟೀಕೆ

ನನ್ನ ಹೇಳಿಕೆಯಿಂದ ತಾಯಂದಿರಿಗೆ ನೋವಾಗಿದ್ದರೆ  ವಿಷಾದಿಸುತ್ತೇನೆ ಎಂದ  ಹೆಚ್.ಡಿ.ಕುಮಾರಸ್ವಾಮಿ

ನನ್ನ ಹೇಳಿಕೆಯಿಂದ ತಾಯಂದಿರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದ ಹೆಚ್.ಡಿ.ಕುಮಾರಸ್ವಾಮಿ

by cknewsnow desk
April 15, 2024
0

ಮಹಿಳೆಯರಿಗೆ ಕಾಂಗ್ರೆಸ್ ಎಸಗಿದ ಅಪಮಾನಗಳ ಪಟ್ಟಿ ಕೊಟ್ಟ ಮಾಜಿ ಸಿಎಂ

ELECTION 2021: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ I ತಮಿಳುನಾಡಿಲ್ಲಿ ಡಿಎಂಕೆ I ಕೇರಳದಲ್ಲಿ ಎಡರಂಗ I ಅಸೋಮ್‌ನಲ್ಲಿ ಬಿಜೆಪಿ I ಪುದುಚೆರಿಯಲ್ಲಿ ಎನ್.ಆರ್.‌ಕಾಂಗ್ರೆಸ್

ಲೋಕಸಭೆ ಸಮರದ 2ನೇ ಹಂತ; ಇಂದಿನಿಂದಲೇ ನಾಮಪತ್ರ ಸಲ್ಲಿಕೆ

by cknewsnow desk
April 11, 2024
0

ಉತ್ತರ ಕರ್ನಾಟಕದ ಕಣದ ತುಂಬಾ ಮಂತ್ರಿಮಹೋದಯರು, ಪ್ರಭಾವಿಗಳ ಸಂಬಂಧಿಗಳು

Next Post
ಆರೋಗ್ಯ ಮೇಳ; ಟೀಕೆ ಕಾಮನ್‌ ಎಂದು ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಮೇಳ; ಟೀಕೆ ಕಾಮನ್‌ ಎಂದು ಸಚಿವ ಡಾ.ಕೆ.ಸುಧಾಕರ್

Leave a Reply Cancel reply

Your email address will not be published. Required fields are marked *

Recommended

ತೋಟಕ್ಕೆ ಹೋದವನು ಹಲಸಿನ ಮರದ ನೇಣು ಕುಣಿಕೆಯಲ್ಲಿ ಪತ್ತೆ

ತೋಟಕ್ಕೆ ಹೋದವನು ಹಲಸಿನ ಮರದ ನೇಣು ಕುಣಿಕೆಯಲ್ಲಿ ಪತ್ತೆ

3 years ago
ಭರತಭೂಮಿಯ ಶಕ್ತಿ ಎಂದರೆ ಇದೇನಾ? ಈಶಾನ್ಯ ಕಣಿವೆಗಳಲ್ಲಿ ಚಿತ್ತಾಗಿ ಓಡಿದರಾ ಜಗದೇಕವೀರರು!!

ಭರತಭೂಮಿಯ ಶಕ್ತಿ ಎಂದರೆ ಇದೇನಾ? ಈಶಾನ್ಯ ಕಣಿವೆಗಳಲ್ಲಿ ಚಿತ್ತಾಗಿ ಓಡಿದರಾ ಜಗದೇಕವೀರರು!!

5 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ